Asianet Suvarna News Asianet Suvarna News

ಕಿಚ್ಚ-ದಚ್ಚು ಒಂದಾಗ್ಲಿಕ್ಕೆ ಅಂಬಿ ಕಾರಣನಾ?

ಅಂಬರೀಷ್ -ವಿಷ್ಣು ಸ್ಯಾಂಡಲ್‌ವುಡ್ ಸ್ನೇಹಕ್ಕೊಂದು ಮಾದರಿ. ಅದೇ ರೀತಿ ಸ್ನೇಹ ಕಾಪಾಡಿಕೊಂಡಿದ್ದವರು ದರ್ಶನ್ ಹಾಗೂ ಕಿಚ್ಚ ಸುದೀಪ್. ಆದರೆ, ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕಲಿಯುಗ ಕರ್ಣ ಅಂಬರೀಷ್ ನಿಧನದಿಂದ ಈ ಇಬ್ಬರು ಮತ್ತೆ ಒಂದಾಗುತ್ತಾರೆ? ನೋಡಿ ವೀಡಿಯೋ...

ಅಂಬರೀಷ್ -ವಿಷ್ಣು ಸ್ಯಾಂಡಲ್‌ವುಡ್ ಸ್ನೇಹಕ್ಕೊಂದು ಮಾದರಿ. ಅದೇ ರೀತಿ ಸ್ನೇಹ ಕಾಪಾಡಿಕೊಂಡಿದ್ದವರು ದರ್ಶನ್ ಹಾಗೂ ಕಿಚ್ಚ ಸುದೀಪ್. ಆದರೆ, ಅವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಕಲಿಯುಗ ಕರ್ಣ ಅಂಬರೀಷ್ ನಿಧನದಿಂದ ಈ ಇಬ್ಬರು ಮತ್ತೆ ಒಂದಾಗುತ್ತಾರೆ? ನೋಡಿ ವೀಡಿಯೋ...

Video Top Stories