ಮಂಡ್ಯ ರಾಜಕಾರಣಕ್ಕೆ ದಚ್ಚು ಸಾಥ್!
ಸಧ್ಯಕ್ಕೆ ಸೆನ್ಸೇಷನಲ್ ನ್ಯೂಸ್ ಅಂದ್ರೆ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರನ್ನು ಕಣಕ್ಕೆ ಇಳಿಸಬೇಕೆಂದು ಕಾಂಗ್ರೆಸ್ ಯತ್ನಿಸುತ್ತಿರುವುದು. ರೆಬೆಲ್ ಸ್ಟಾರ್ ಬೆನ್ನಿಗೆ ಸದಾ ನಿಲ್ಲುತ್ತಿದ್ದ ದಾಸ ದರ್ಶನ್ ಅಮ್ಮನ ಪರ ಪ್ರಜಾರಕ್ಕೆ ಹೋಗುತ್ತಾರಾ?
ಸಧ್ಯಕ್ಕೆ ಸೆನ್ಸೇಷನಲ್ ನ್ಯೂಸ್ ಅಂದ್ರೆ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅವರನ್ನು ಕಣಕ್ಕೆ ಇಳಿಸಬೇಕೆಂದು ಕಾಂಗ್ರೆಸ್ ಯತ್ನಿಸುತ್ತಿರುವುದು. ರೆಬೆಲ್ ಸ್ಟಾರ್ ಬೆನ್ನಿಗೆ ಸದಾ ನಿಲ್ಲುತ್ತಿದ್ದ ದಾಸ ದರ್ಶನ್ ಅಮ್ಮನ ಪರ ಪ್ರಜಾರಕ್ಕೆ ಹೋಗುತ್ತಾರಾ?