ರಾಜಕೀಯಕ್ಕೆ ಬರ್ತಾರಾ ಅಭಿಷೇಕ್?
'ಮಂಡ್ಯದ ಗಂಡ'ನ್ನು ಕಳೆದುಕೊಂಡ ಸಕ್ಕರೆ ನಾಡಿನ ಜನರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಆದರೆ, ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯದಿಂದ ಬೆಂಗಳೂರಿಗೆ ಮರಳಿ ತರುವಾಗ, ಅಭಿಷೇಕ್ ನಡೆದುಕೊಂಡು ರೀತಿ ಹಾಗೂ ತಂದೆ ಮೃತ ದೇಹಕ್ಕೆ ಮಂಡ್ಯ ಮಣ್ಣಿನ ತಿಲಕವಿಟ್ಟಿದ್ದು... ಅಲ್ಲಿನ ಜನರ ಹೃದಯ ತಟ್ಟಿದೆ. ತಂದೆಯಂತೆಯೇ ಅಭಿಯೂ ಚಿತ್ರ ಹಾಗೂ ರಾಜಕೀಯದಲ್ಲಿಯೂ ಮಿಂಚುತ್ತಾರಾ?
'ಮಂಡ್ಯದ ಗಂಡ'ನ್ನು ಕಳೆದುಕೊಂಡ ಸಕ್ಕರೆ ನಾಡಿನ ಜನರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಆದರೆ, ಅಂಬರೀಷ್ ಪಾರ್ಥಿವ ಶರೀರವನ್ನು ಮಂಡ್ಯದಿಂದ ಬೆಂಗಳೂರಿಗೆ ಮರಳಿ ತರುವಾಗ, ಅಭಿಷೇಕ್ ನಡೆದುಕೊಂಡು ರೀತಿ ಹಾಗೂ ತಂದೆ ಮೃತ ದೇಹಕ್ಕೆ ಮಂಡ್ಯ ಮಣ್ಣಿನ ತಿಲಕವಿಟ್ಟಿದ್ದು... ಅಲ್ಲಿನ ಜನರ ಹೃದಯ ತಟ್ಟಿದೆ. ತಂದೆಯಂತೆಯೇ ಅಭಿಯೂ ಚಿತ್ರ ಹಾಗೂ ರಾಜಕೀಯದಲ್ಲಿಯೂ ಮಿಂಚುತ್ತಾರಾ?