ಅಣ್ಣಾ ಇಲ್ಲದ ಜೀವನ ಕಷ್ಟ: ಅಂಬರೀಶ್ ಆಪ್ತನ ಮನದಾಳದ ಮಾತು!
ಇತ್ತೀಚಿಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ವರ ಕುರಿತು ಅವರ ಆಪ್ತ ಮತ್ತು ಪಿಎ ಶ್ರೀನಿವಾಸ್ ಅವರು ಸುವರ್ಣನ್ಯೂಸ್ ಜೊತೆ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡಿದ್ಧಾರೆ. ಅಂಬರೀಶ್ ಬಾಳಿ ಬದಕಿದ ರೀತಿ, ಅವರ ನೇರ ನಡೆನುಡಿ ಕುರಿತು ಶ್ರೀನಿವಾಸ್ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.
ಬೆಂಗಳೂರು(ಡಿ.01): ಇತ್ತೀಚಿಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ವರ ಕುರಿತು ಅವರ ಆಪ್ತ ಮತ್ತು ಪಿಎ ಶ್ರೀನಿವಾಸ್ ಅವರು ಸುವರ್ಣನ್ಯೂಸ್ ಜೊತೆ ಅವರೊಂದಿಗಿನ ಒಡನಾಟದ ಅನುಭವವನ್ನು ಹಂಚಿಕೊಂಡಿದ್ಧಾರೆ. ಅಂಬರೀಶ್ ಬಾಳಿ ಬದಕಿದ ರೀತಿ, ಅವರ ನೇರ ನಡೆನುಡಿ ಕುರಿತು ಶ್ರೀನಿವಾಸ್ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.