ಅರುಣ್ ಸಾಗರ್ ಕೈಚಳಕದಲ್ಲಿ ದಸರಾ ಬೊಂಬೆಗಳು!
ನಟ ಅರುಣ್ ಸಾಗರ್ ಸಕಲಕಲಾ ವಲ್ಲಭ. ಏನಾದರೂ ಹೊಸದನ್ನ ಮಾಡ್ತಾನೇ ಇರ್ತಾರೆ. ಕ್ರಿಯೇಟಿವಿಟಿಗೆ ಇನ್ನೊಂದು ಹೆಸರು ಅರುಣ್ ಸಾಗರ್ ಎಂದರೆ ತಪ್ಪಾಗಲಿಕ್ಕಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಕ್ಕಳಿಗಾಗಿ ಆನೆ ಬಂತೊಂದಾನೆ ಎನ್ನುವ ಕಾರ್ಯಾಗಾರ ಮಾಡಿದ್ದಾರೆ. ಸಾಕಷ್ಟು ಮಕ್ಕಳು ಸಾಥ್ ನೀಡಿದ್ದಾರೆ. ಹೇಗಿತ್ತು ನೋಡಿ ಕಾರ್ಯಾಗಾರದ ಝಲಕ್..!
ನಟ ಅರುಣ್ ಸಾಗರ್ ಸಕಲಕಲಾ ವಲ್ಲಭ. ಏನಾದರೂ ಹೊಸದನ್ನ ಮಾಡ್ತಾನೇ ಇರ್ತಾರೆ. ಕ್ರಿಯೇಟಿವಿಟಿಗೆ ಇನ್ನೊಂದು ಹೆಸರು ಅರುಣ್ ಸಾಗರ್ ಎಂದರೆ ತಪ್ಪಾಗಲಿಕ್ಕಿಲ್ಲ. ದಸರಾ ಹಬ್ಬದ ಪ್ರಯುಕ್ತ ಮಕ್ಕಳಿಗಾಗಿ ಆನೆ ಬಂತೊಂದಾನೆ ಎನ್ನುವ ಕಾರ್ಯಾಗಾರ ಮಾಡಿದ್ದಾರೆ. ಸಾಕಷ್ಟು ಮಕ್ಕಳು ಸಾಥ್ ನೀಡಿದ್ದಾರೆ. ಹೇಗಿತ್ತು ನೋಡಿ ಕಾರ್ಯಾಗಾರದ ಝಲಕ್..!