Asianet Suvarna News Asianet Suvarna News

ಮೆದುಳು ವ್ಯಾಪಿ ರೋಗದಿಂದ ಬಳಲುವ ಮಕ್ಕಳ ಸೇವಾ ಕಿರಣ

ಅಬೋಧಮುಗ್ಧರ ಆಶಾಕಿರಣ ಡಾ.ಜಗದೀಶ್ ಮೆದುಳು ವ್ಯಾಪಿ ರೋಗದಿಂದ ಬಳಲುವ ಮಕ್ಕಳ ಸೇವಾನಿರತ

ನರರೋಗ ತಜ್ಞ ಡಾ. ಜಗದೀಶ್ ಹಿರೇಮಠ ನರಸಂಬಂಧಿ ಕಾಯಿಲೆಗೆ ತುತ್ತಾದ ಮಕ್ಕಳ ಬದುಕಲ್ಲಿ ಹೊಸ ಅಧ್ಯಾಯವನ್ನು ತೆರೆದು ಸಾವಿರಕ್ಕೂ ಅಧಿಕ ಮಕ್ಕಳು ಇಂದು ತಮ್ಮ ಕಾಲ ಮೇಲೆ ತಾವು ನಿಂತು ಬದುಕು ಸಾಗಿಸುವಂತೆ ಮಾಡಿದ್ದಾರೆ.

Video Top Stories