Asianet Suvarna News Asianet Suvarna News

ಕುಷ್ಟಗಿಯಲ್ಲಿ ಶ್ರೀಗಂಧದ ಕಾಡು ಕಟ್ಟಿದ ರಮೇಶ ಬಳೂಟಗಿ

ನೂರಾರು ರೈತರಿಗೆ ದಾರಿದೀಪವಾದ ಸಾಧಕ ಕುಷ್ಟಗಿಯಲ್ಲಿ ಶ್ರೀಗಂಧದ ಕಾಡು ಕಟ್ಟಿದ ರಮೇಶ ಬಳೂಟಗಿ

ಶ್ರೀಗಂಧ ಬೆಳೆಯುವುದಕ್ಕೆ ಹಿಂದೇಟು ಹಾಕಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕಿನಲ್ಲಿ ರಮೇಶ್ ಬಳೂಟಗಿ ಪ್ರಯತ್ನದಿಂದ ಈಗ ೨ ಸಾವಿರ ಎಕರೆ ಪ್ರದೇಶದಲ್ಲಿ ೪೫ ಸಾವಿರ ಶ್ರೀಗಂಧದ ಮರಗಳು ಇವೆ. ಇದಕ್ಕೆ ಪೂರಕವಾಗಿ ೨ ಲಕ್ಷ ಬೇರೆ ಬೇರೆ ಮರಗಳನ್ನು ಬೆಳೆಯಲಾಗಿದೆ. ಬಿಸಿಲು ನಾಡಿನಲ್ಲಿ ಮಲೆನಾಡನ್ನು ನಾಚಿಸುವಂತೆ ಕಂಗೊಳಿಸುತ್ತಿರುವ ಕಾಡನ್ನು ನೋಡಿ ಸ್ವತಃ ವಿಜ್ಞಾನಿಗಳೇ ಬೆರಗಾಗಿದ್ದಾರೆ.

Video Top Stories