Asianet Suvarna News Asianet Suvarna News

ಮೀ ಟೂ ಸಂಧಾನ ಸಭೆಗೆ ಮಾಧ್ಯಮಕ್ಕಿಲ್ಲ ಪ್ರವೇಶ!

ಶೃತಿ ಹರಿಹರನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶೃತಿ ವಿರುದ್ಧ ಮಾನನಷ್ಟ ಕೇಸ್ ದಾಖಲು ಮಾಡಲು ಅರ್ಜುನ್ ಸರ್ಜಾ ನಿರ್ಧರಿಸಿದ್ದಾರೆ. 5 ಕೋಟಿ ರೂ ಮಾನಹಾನಿ ಕೇಸ್ ದಾಖಲಿಸಿದ್ದಾರೆ ಅರ್ಜುನ್ ಸರ್ಜಾ. ಧೃವ ಸರ್ಜಾ ಮೂಲಕ ಅರ್ಜುನ್ ಸರ್ಜಾ ಕೇಸ್ ದಾಖಲಿಸಿದ್ದಾರೆ. ಸಂಧಾನ ಸಭೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ. 

ಶೃತಿ ಹರಿಹರನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಶೃತಿ ವಿರುದ್ಧ ಮಾನನಷ್ಟ ಕೇಸ್ ದಾಖಲು ಮಾಡಲು ಅರ್ಜುನ್ ಸರ್ಜಾ ನಿರ್ಧರಿಸಿದ್ದಾರೆ. 5 ಕೋಟಿ ರೂ ಮಾನಹಾನಿ ಕೇಸ್ ದಾಖಲಿಸಿದ್ದಾರೆ ಅರ್ಜುನ್ ಸರ್ಜಾ. ಧೃವ ಸರ್ಜಾ ಮೂಲಕ ಅರ್ಜುನ್ ಸರ್ಜಾ ಕೇಸ್ ದಾಖಲಿಸಿದ್ದಾರೆ. ಸಂಧಾನ ಸಭೆಗೆ ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿದೆ. 

Video Top Stories