ಡಾ.ವಿಷ್ಣು ಸ್ಮಾರಕ: ನ್ಯಾಯಕ್ಕಾಗಿ ಸುದೀಪ್ ಆಗ್ರಹ
ವಿಳಂಬವಾಗುತ್ತಿರುವ ಡಾ.ವಿಷ್ಣು ಸ್ಮಾರಕ ತ್ವರಿತವಾಗಿ ಆಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಕರ್ನಾಟಕ ಸಂಘಟನೆಗಳು ಒಕ್ಕೂಟ ಹಾಗೂ ವಿಷ್ಣು ಸಂಘಟನೆಗಳು ನಡೆಸುತ್ತಿರುವ ಬೃಹತ್ ಮೆರವಣಿಗೆಗೆ ಪಾಲ್ಗೊಳ್ಳಲು ಸುದೀಪ್ ಆಗ್ರಹಿಸಿದ್ದಾರೆ.
ವಿಳಂಬವಾಗುತ್ತಿರುವ ಡಾ.ವಿಷ್ಣು ಸ್ಮಾರಕ ತ್ವರಿತವಾಗಿ ಆಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಕರ್ನಾಟಕ ಸಂಘಟನೆಗಳು ಒಕ್ಕೂಟ ಹಾಗೂ ವಿಷ್ಣು ಸಂಘಟನೆಗಳು ನಡೆಸುತ್ತಿರುವ ಬೃಹತ್ ಮೆರವಣಿಗೆಗೆ ಪಾಲ್ಗೊಳ್ಳಲು ಸುದೀಪ್ ಆಗ್ರಹಿಸಿದ್ದಾರೆ.