Asianet Suvarna News Asianet Suvarna News

ಕಿಚ್ಚು- ದಚ್ಚು ನಡುವೆ ಗುದ್ದಾಟ! ಏನಿದು ಕಾದಾಟ?

ವೀರ ಮದಕರಿ ಆಗಲು ಕಿಚ್ಚ- ದರ್ಶನ್ ಗುದ್ದಾಟ, ಇದಕ್ಕೆ ನಾನೇ ವೀರ ಮದಕರಿ ಅಂತ ಪತ್ರ ಬರೆದರು ಸುದೀಪ್. ದುರ್ಗದ ಹುಲಿ ಚಿತ್ರದ ಮೂಲಕ ನಿರ್ದೇಶನದತ್ತ ಕಾಲಿಟಿದ್ದಾರೆ ಕಿಚ್ಚ. ಒಂದೆ ಹೆಸರಿನ ಚಿತ್ರದ ಬಗ್ಗೆ ಕೇಳಿ ಆಶ್ಚರ್ಯ ಪಟ್ಟರು ಸುದೀಪ್. 

ವೀರ ಮದಕರಿ ಆಗಲು ಕಿಚ್ಚ- ದರ್ಶನ್ ಗುದ್ದಾಟ, ಇದಕ್ಕೆ ನಾನೇ ವೀರ ಮದಕರಿ ಅಂತ ಪತ್ರ ಬರೆದರು ಸುದೀಪ್. ದುರ್ಗದ ಹುಲಿ ಚಿತ್ರದ ಮೂಲಕ ನಿರ್ದೇಶನದತ್ತ ಕಾಲಿಟಿದ್ದಾರೆ ಕಿಚ್ಚ. ಒಂದೆ ಹೆಸರಿನ ಚಿತ್ರದ ಬಗ್ಗೆ ಕೇಳಿ ಆಶ್ಚರ್ಯ ಪಟ್ಟರು ಸುದೀಪ್. 

Video Top Stories