ಕೀರ್ತಿ ಗೌಡದು ದರಿದ್ರ ಕಾಲು : ವಿಜಿ ಪತ್ನಿ ನಾಗರತ್ನ ಆಕ್ರೋಶ
ದುನಿಯಾ ವಿಜಿಗೆ ಹೇಳೋರು ಕೇಳೋರು ಯರು ಇಲ್ಲ. ಎರಡು ವರ್ಷದಿಂದ ಜೈಲು, ಪೊಲೀಸ್ ಠಾಣೆಗೆ ಹೋಗ್ತಾನೆ ಇದಾರೆ. ನಾನು ಬುದ್ದಿ ಹೇಳೋಕೆ ಹೋದರೆ ನನ್ನನ್ನೇ ದೂರ ಮಾಡಿದ್ದಾರೆ ಎಂದು ವಿಜಯ್ ಪತ್ನಿ ನಾಗರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುನಿಯಾ ವಿಜಿಗೆ ಹೇಳೋರು ಕೇಳೋರು ಯರು ಇಲ್ಲ. ಎರಡು ವರ್ಷದಿಂದ ಜೈಲು, ಪೊಲೀಸ್ ಠಾಣೆಗೆ ಹೋಗ್ತಾನೆ ಇದಾರೆ. ನಾನು ಬುದ್ದಿ ಹೇಳೋಕೆ ಹೋದರೆ ನನ್ನನ್ನೇ ದೂರ ಮಾಡಿದ್ದಾರೆ ಎಂದು ವಿಜಯ್ ಪತ್ನಿ ನಾಗರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.