Asianet Suvarna News Asianet Suvarna News

ಕುರುಕ್ಷೇತ್ರಕ್ಕಾಗಿ ದರ್ಶನ್-ನಿಖಿಲ್ ಗೌಡ ಫ್ಯಾನ್ಸ್ ಫೈಟ್ ಶುರು

ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಿದ್ದವಾಗಿದೆ. ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ದರ್ಶನ್’ಗೆ ಮುನಿರತ್ನ ಮೇಲೆ ಕೋಪ ಬಂದಿದೆಯಾ? ದರ್ಶನ್’ಗಿಂತ ನಿಖಿಲ್ ಗೌಡಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ಯಾ? ನಿಖಿಲ್-ದರ್ಶನ್ ಅಭಿಮಾನಿಗಳಲ್ಲಿ ಶುರುವಾಗಿದೆ ವಾರ್.  

ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಿದ್ದವಾಗಿದೆ. ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯ್ತಾ ಇದ್ದಾರೆ. ಿದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ದರ್ಶನ್’ಗೆ ಮುನಿರತ್ನ ಮೇಲೆ ಕೋಪ ಬಂದಿದೆಯಾ? ದರ್ಶನ್’ಗಿಂತ ನಿಖಿಲ್ ಗೌಡಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ಯಾ? ನಿಖಿಲ್-ದರ್ಶನ್ ಅಭಿಮಾನಿಗಳಲ್ಲಿ ಶುರುವಾಗಿದೆ ವಾರ್. 

Video Top Stories