Asianet Suvarna News Asianet Suvarna News

ದುಡಿತಕ್ಕೆ ಸಂಬಳ ಕೊಡದ ಅಧಿಕಾರಿಗಳು: ಏನ್ಮಾಡೋದು ಹೇಳಿ?

ದುಡಿತಕ್ಕೆ ಸಂಬಳ ಕೊಡದ ಅಧಿಕಾರಿಗಳು! ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗಲೂರು ಗ್ರಾಮ! ಮನ್ರೇಗಾ ಯೋಜನೆಯಲ್ಲಿ ದುಡಿದಿದ್ದ ಕೂಲಿ ಕಾರ್ಮಿಕರು 
 

ಯಾದಗಿರಿ(ಸೆ.19): ಬೆವರು ಹರಿಸಿ ದುಡಿದ ಕೂಲಿ ಕಾರ್ಮಿಕರಿಗೆ ಕಳೆದ ೨೮ ದಿನಗಳಿಂದ ವೇತನ ಕೊಡುತ್ತಿಲ್ಲ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗಲೂರು ಗ್ರಾಮದ ಅಧಿಕಾರಿಗಳು

ದುಡಿದ ಸಂಬಳ ಕೇಳೊಕೆ ಕೂಲಿ ಕಾರ್ಮಿಕರು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. ಮನ್ರೇಗಾ ಯೋಜನೆ ಅಡಿಯಲ್ಲಿ ಈ ಕೂಲಿ ಕಾರ್ಮಿಕರು ಕಳೆದ ೨೮ ದಿನಗಳಿಂದ ಕೆಲಸ ಮಾಡಿದ್ದರು. ಆದರೆ ಅಧಿಕಾರಿಗಳು ಮಾತ್ರ ಈ ಕಾರ್ಮಿಕರಿಗೆ ಸಂಬಳ ಕೊಡುತ್ತಿಲ್ಲ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...