ದರ್ಶನ್ ಸಿನಿಮಾಗಳ ಮೇಲಿದೆ 300 ಕೋಟಿಗೂ ಹೆಚ್ಚು ಬಂಡವಾಳ
ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ ಚೇತರಿಸಿಕೊಂಡು ಶೂಟಿಂಗ್'ನಲ್ಲಿ ಭಾಗಿಯಾಗಲು ಕನಿಷ್ಠ ಇನ್ನು 15 ದಿನಗಳಾದರೂ ಬೇಕಾಗಿದೆ. ನಿರ್ಮಾಪಕರು ಚಾಲೆಂಜಿಂಗ್ ಸ್ಟಾರ್ ಮೇಲೆ 300 ಕೋಟಿ ರೂ. ಬಂಡವಾಳ ಹೂಡಿದ್ದು ಸದ್ಯಕ್ಕೆ ನಿರೀಕ್ಷೆಯಲ್ಲಿರುವ ಚಿತ್ರಗಳು ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಹಾಗೂ ಬಿ.ಸುರೇಶ್ ನಿರ್ಮಾಣದ ಯಜಮಾನ.
- 15 ದಿನಗಳ ನಂತರ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗುವ ಸಾಧ್ಯತೆ
- ಮುನಿರತ್ನ ನಿರ್ಮಾಣದ ಕುರುಕ್ಷೇತ್ರ 80 ಕೋಟಿ, ಯಜಮಾನಕ್ಕೆ 20 ಕೋಟಿ ಹೂಡಿಕೆ