Asianet Suvarna News Asianet Suvarna News

ದರ್ಶನ್ ಹೇಳಿರುವಂತೆ ಕನ್ನಡ ಸಿನಿಮಾಗಳು ಹೇಗಿರಬೇಕು?

ಕನ್ನಡ ಸಿನಿಮಾರಂಗದ ಹಾಗೂ ಸಿನಿಮಾಗಳ ಪರಿಸ್ಥಿತಿ ಸತ್ಯ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಕನ್ನಡ ಸಿನಿಮಾರಂಗದ ಹಾಗೂ ಸಿನಿಮಾಗಳ ಪರಿಸ್ಥಿತಿ ಸತ್ಯ ಬಿಚ್ಚಿಟ್ಟ ದರ್ಶನ್. ಅನುಕ್ತಾ ಚಿತ್ರದ ಪ್ರೆಸ್ ಮೀಟ್ ನಲ್ಲಿ ಸಿನಿಮಾ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಡಿ ಬಾಸ್ . ಕನ್ನಡ ವೀಕ್ಷಕರು ಎಕ್ಸ್​ಪೆರಿಮೆಂಟ್ ಸಿನಿಮಾ ಬೇಕು ಅಂದ್ರೆ ತಮಿಳು ಸಿನಿಮಾ ನೋಡ್ತಾರೆ. ಡಮಾಲ್ ಡಿಮಿಲ್ ಚಿತ್ರ ಬೇಕು ಅಂದ್ರೆ ತೆಲುಗು ಚಿತ್ರ ನೋಡ್ತಾರೆ. ವಿದೇಶ ನೋಡಬೇಕು ಅಂದ್ರೆ ಬಾಲಿವುಡ್ ಸಿನಿಮಾ ನೋಡ್ತಾರೆ. ಅಯ್ಯೋ ಯಾವುದೋ ನೋಡೋಣ ಅಂದಾಗ ಕನ್ನಡ ಸಿನಿಮಾ ನೋಡ್ತಾರೆ. ಆದ್ರೆ ಈಗ ನಿಧಾನವಾಗಿ ಪರಿಸ್ಥಿರಿ ಬದಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.