Asianet Suvarna News Asianet Suvarna News

ಚಿಕ್ಕಬಳ್ಳಾಪುರ: ಬಚ್ಚೇಗೌಡಗೆ ಜೈ ಜೈ, ಮೊಯ್ಲಿಗೆ ಬೈ ಬೈ!

2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ.   

Chikkaballapur BN Bache Gowda Defeats Veerappa Moily
Author
Bengaluru, First Published May 23, 2019, 12:30 PM IST

2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ. ಕಳೆದ ಬಾರಿ ಬರೇ 9520 ಮತಗಳ ಅಂತರದಿಂದ ಗೆದ್ದಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಈ ಬಾರಿ ಚಿಕ್ಕಬಳ್ಳಾಪುರ ಮತದಾರರು ಈ ಬಾರಿ ಸಂಸತ್ತಿನ ಬದಲು ಮನೆದಾರಿ ತೋರಿಸಿದ್ದಾರೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates 

ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ

Follow Us:
Download App:
  • android
  • ios