ದಿನ ಭವಿಷ್ಯ: ಆರೋಗ್ಯ ವಿಚಾರದಲ್ಲಿ ಈ ರಾಶಿಯವರು ಭಾರೀ ಎಚ್ಚರವಾಗಿರಿ!
28 ಮಾರ್ಚ್ 2020, ಶನಿವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಕುಟುಂಬದಲ್ಲಿ ಚೇತರಿಕೆ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಮನೆಯಲ್ಲೇ ಕೂತು ದುರ್ಗಾ ಸಪ್ತಶತಿ ಪಠಿಸಿ
ವೃಷಭ - ಆರೋಗ್ಯ ಸಿದ್ಧಿ, ಹೊರಗಡೆ ಹೋಗದೆ ಕೆಲಸ ಮಾಡಿ, ಲಲಿತಾ ಸಹಸ್ರನಾಮ ಪಠಿಸಿ
ಮಿಥುನ - ಸರ್ಕಾರಿ ನೌಕರರಿಗೆ ಕೆಲಸದ ಪರದಾಟ, ಸರ್ಕಾರದ ಆದೇಶ ಪಾಲಿಸಿ, ಗಂಭೀರವಾಗಿರಿ. ಆದಿತ್ಯ ಹೃದಯ ಪಠಿಸಿ
ಕಟಕ - ಸಮಾಧಾನ ಇರಲಿ, ನಿಮ್ಮ ಕೆಲಸ ನೀವು ಮಾಡಿ, ದುರ್ಗಾ ಸಪ್ತಶತಿ ಪಠಿಸಿ
ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ
ಸಿಂಹ - ಎಚ್ಚರಿಕೆ ಬೇಕು, ಆತಂಕ ಬೇಡ, ಆದಿತ್ಯ ಹೃದಯ ಪಠಿಸಿ
ಕನ್ಯಾ - ರೋಗದ ದಿನ, ಆತಂಕಕ್ಕೆ ಒಳಗಾಗುವ ಸಾಧ್ಯತೆ ಇದೆ, ಭಯದ ವಾತಾವರಣ, ವಿಷ್ಣು ಸಹಸ್ರನಾಮ ಪಠಿಸಿ
ತುಲಾ - ವಾತಾವರಣ ಸರಿಹೋಗಲಿದೆ, ಎಚ್ಚರಿಕೆ ಇರಲಿ, ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ - ಮನೆಯಲ್ಲೇ ಕೂತು ದೇವರ ಪ್ರಾರ್ಥನೆ ಮಾಡಿ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.
ಇಂಥಾ ಕಷ್ಟದ ಟೈಮ್ನಲ್ಲೂ ಅದೃಷ್ಟವಿರುವ ಐದು ರಾಶಿಗಳು
ಧನುಸ್ಸು - ಜಗತ್ತೇ ಅಪಾಯದಲ್ಲಿದೆ, ಎಚ್ಚರಿಕೆ ಇರಲಿ, ಸಮಾಧಾನ ಇರಲಿ, ಗುರು ಚರಿತ್ರೆ ಓದಿ
ಮಕರ - ಪೈಪೋಟಿ ಇರತ್ತೆ, ಗಾಬರಿ ಬೇಡ, ಸಮಾಧಾನ ಇರಲಿ, ಶಿವ ಸಹಸ್ರನಾಮ ಪಠಿಸಿ
ಕುಂಭ - ಆರೋಗ್ಯ ವಿಚಾರದಲ್ಲಿ ಎಚ್ಚರವಾಗಿರಿ, ವಾತಾವರಣ ಮಂಕಾಗಿರಲಿದೆ, ದುರ್ಗಾ ಕವಚ ಪಠಿಸಿ
ಮೀನ - ಮನೆಯಲ್ಲೇ ಇದ್ದು ಎಚ್ಚರಿಕೆ ವಹಿಸಿ. ದೇವರ ಪ್ರಾರ್ಥನೆ ಮಾಡಿ