Asianet Suvarna News Asianet Suvarna News

ಬೆಂಗಳೂರು: ಮಾತು ಕೇಳದವರು ಪೊಲೀಸರ ಅದೊಂದು ಮಾತಿಗೆ ಏರಿಯಾ ಲಾಕ್ ಡೌನ್ ಮಾಡಿದ್ರು

ಈ ಏರಿಯಾದಲ್ಲಿ ಮಾತ್ರ ಲಾಕ್ ಡೌನ್ ಆಗಿರಲೇ ಇಲ್ಲ/ ಪೊಲೀಸರ ಮೀಟಿಂಗ್ ನಂತರ ಲಾಕ್ ಡೌನ್/ ಪೊಲೀಸರು ನಡೆಸಿದ ಸಭೆ ಫಲಪ್ರದ

Finally Chamarajpet Valmiki Nagar Lockdown Bengaluru
Author
Bengaluru, First Published Apr 5, 2020, 10:11 PM IST

ಬೆಂಗಳೂರು(ಏ. 05)  ನಾವು ಯಾವುದೇ ಕಾರಣಕ್ಕೂ ಲಾಕ್ ಡೌನ್ ಗೆ ಬೆಲೆ ನೀಡುವುದಿಲ್ಲ ಎಂದು ಕೂತಿದ್ದ ಚಾಮರಾಜಪೇಟೆ ವಾಲ್ಮೀಕಿ ನಗರದ  ನಿವಾಸಿಗಳು  ಒಂದು ಮೀಟಿಂಗ್ ನಂತರ ಲಾಕ್  ಡೌನ್ ಗೆ   ಈ ನಿವಾಸಿಗಳು ಬೆಂಬಲ ಕೊಟ್ಟಿದ್ದಾರೆ.

ಲಾಕ್ ಡೌನ್ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ

ಯಾರು ಹೇಳಿದರೂ ಕೇಳದ ಜನ ಪೊಲೀಸರ ಒಂದೇ  ಒಂದು ಮೀಟಿಂಗ್ , ಆ ಒಂದೇ ಒಂದು ಮಾತಿಗೆ ಸ್ವಯಂ ಪ್ರೇರಿತರಾಗಿ ಅಂಗಡಿ  ಮುಂಗಟ್ಟು ಬಂದ್ ಮಾಡಿದ್ದಾರೆ.

"

"

Follow Us:
Download App:
  • android
  • ios