ಬೆಂಗಳೂರು: ಮಾತು ಕೇಳದವರು ಪೊಲೀಸರ ಅದೊಂದು ಮಾತಿಗೆ ಏರಿಯಾ ಲಾಕ್ ಡೌನ್ ಮಾಡಿದ್ರು
ಈ ಏರಿಯಾದಲ್ಲಿ ಮಾತ್ರ ಲಾಕ್ ಡೌನ್ ಆಗಿರಲೇ ಇಲ್ಲ/ ಪೊಲೀಸರ ಮೀಟಿಂಗ್ ನಂತರ ಲಾಕ್ ಡೌನ್/ ಪೊಲೀಸರು ನಡೆಸಿದ ಸಭೆ ಫಲಪ್ರದ
ಬೆಂಗಳೂರು(ಏ. 05) ನಾವು ಯಾವುದೇ ಕಾರಣಕ್ಕೂ ಲಾಕ್ ಡೌನ್ ಗೆ ಬೆಲೆ ನೀಡುವುದಿಲ್ಲ ಎಂದು ಕೂತಿದ್ದ ಚಾಮರಾಜಪೇಟೆ ವಾಲ್ಮೀಕಿ ನಗರದ ನಿವಾಸಿಗಳು ಒಂದು ಮೀಟಿಂಗ್ ನಂತರ ಲಾಕ್ ಡೌನ್ ಗೆ ಈ ನಿವಾಸಿಗಳು ಬೆಂಬಲ ಕೊಟ್ಟಿದ್ದಾರೆ.
ಲಾಕ್ ಡೌನ್ ಮಧ್ಯೆ ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಆತಂಕಕಾರಿ ಮಾಹಿತಿ
ಯಾರು ಹೇಳಿದರೂ ಕೇಳದ ಜನ ಪೊಲೀಸರ ಒಂದೇ ಒಂದು ಮೀಟಿಂಗ್ , ಆ ಒಂದೇ ಒಂದು ಮಾತಿಗೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದಾರೆ.
"
"