Asianet Suvarna News Asianet Suvarna News

ಅಮರನಾಥ ಕ್ಷೇತ್ರದ ವಿಸ್ಮಯಗಳ ಹಿಂದಿನ ರಹಸ್ಯ ಇದು !

ಅಮರನಾಥ ಹಿಂದೂಗಳಿಗೆ ಪವಿತ್ರ ಪುಣ್ಯಕ್ಷೇತ್ರ. ಹಿಮದಲ್ಲಿ ಮೂಡುವ ಶಿವ, ಭಕ್ತರಿಗೆ ವಿಸ್ಮಯಮೂರ್ತಿಯಾಗಿ ಕಾಣುತ್ತಾನೆ. ಇದು ಬರೇ ಕಣ್ಣಿಗೆ ಕಾಣುವ ವಿಸ್ಮಯವಲ್ಲ, ಪೃಕೃತಿ ವಿಸ್ಮಯ ಹಾಗೂ ವೈದಿಕ ವಿಸ್ಮಯವೂ ಹೌದು. ಇಷ್ಟೆಲ್ಲಾ  ವಿಸ್ಮಯಗಳಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ... 

ಅಮರನಾಥ ಹಿಂದೂಗಳಿಗೆ ಪವಿತ್ರ ಪುಣ್ಯಕ್ಷೇತ್ರ. ಹಿಮದಲ್ಲಿ ಮೂಡುವ ಶಿವ, ಭಕ್ತರಿಗೆ ವಿಸ್ಮಯಮೂರ್ತಿಯಾಗಿ ಕಾಣುತ್ತಾನೆ. ಇದು ಬರೇ ಕಣ್ಣಿಗೆ ಕಾಣುವ ವಿಸ್ಮಯವಲ್ಲ, ಪೃಕೃತಿ ವಿಸ್ಮಯ ಹಾಗೂ ವೈದಿಕ ವಿಸ್ಮಯವೂ ಹೌದು. ಇಷ್ಟೆಲ್ಲಾ  ವಿಸ್ಮಯಗಳಿಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ... 

Video Top Stories