ಕೊಡಗು, ಕೇರಳ ಪ್ರಳಯ: ಜ್ಯೋತಿಷಿ ಬರೆದ ಪಂಚಾಂಗ ನಿಜವಾಯ್ತು!
ಕೊಡಗು, ಕೇರಳ ಜಲಪ್ರಳಯಕ್ಕೂ ಮುನ್ನವೇ ಧಾರವಾಡದ ಜ್ಯೋತಿಷಿಯೊಬ್ಬರು ಬರೆದ ಪಂಚಾಂಗ ಈಗ ನಿಜವಾಗಿದೆ. ಇಲ್ಲಿನ ರಾಜೇಶ್ವರ ಶಾಸ್ತ್ರಿಗಳು ಪ್ರಪಂಚದ ನಾನಾ ಭಾಗದಲ್ಲಿ ನಡೆಯುವ ಜಲಪ್ರಳಯದ ಬಗ್ಗೆ ಪಂಚಾಂಗದಲ್ಲಿ ಬರೆದಿದ್ದರು. ಅದೀಗ ನಿಜವಾಗಿದೆ. ಏನದು ಭವಿಷ್ಯ?
ಕೊಡಗು, ಕೇರಳ ಜಲಪ್ರಳಯಕ್ಕೂ ಮುನ್ನವೇ ಧಾರವಾಡದ ಜ್ಯೋತಿಷಿಯೊಬ್ಬರು ಬರೆದ ಪಂಚಾಂಗ ಈಗ ನಿಜವಾಗಿದೆ. ಇಲ್ಲಿನ ರಾಜೇಶ್ವರ ಶಾಸ್ತ್ರಿಗಳು ಪ್ರಪಂಚದ ನಾನಾ ಭಾಗದಲ್ಲಿ ನಡೆಯುವ ಜಲಪ್ರಳಯದ ಬಗ್ಗೆ ಪಂಚಾಂಗದಲ್ಲಿ ಬರೆದಿದ್ದರು. ಅದೀಗ ನಿಜವಾಗಿದೆ. ಏನದು ಭವಿಷ್ಯ?