ದಿನ ಪಂಚಾಂಗದ ವಿಶೇಷತೆ
ದಿನ ಪಂಚಾಂಗದ ವಿಶೇಷತೆ
ದಿನಾಂಕ : 12/07/2018
ವಾರ : ಗುರು ವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಗ್ರೀಷ್ಮ ಋತೌ
ನಿಜ ಜ್ಯೇಷ್ಠ ಮಾಸೇ
ಕೃಷ್ಣ : ಪಕ್ಷೇ
ಚತುರ್ದಶ್ಯಾಂ: ತಿಥೌ (11-20 am ರವರೆಗೆ)
ಬೃಹಸ್ಪತಿ ವಾಸರೇ : ವಾಸರಸ್ತು
ಆರಿದ್ರಾ ನಕ್ಷತ್ರೇ (10-30 pm ರವರೆಗೆ)
ಧ್ರುವ ಯೋಗೇ (12-42 pm ರವರೆಗೆ)
ಶಕುನಿ : ಕರಣೇ (12-01 pm ರವರೆಗೆ)
ಸೂರ್ಯ ರಾಶಿ : ಮಿಥುನ*
ಚಂದ್ರ ರಾಶಿ : *ಮಿಥುನ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ
ಸೂರ್ಯೋದಯ - 06-04 am
ಸೂರ್ಯಾಸ್ತ - 06-46 pm
ದಿನದ ವಿಶೇಷ - ಅಮಾವಾಸ್ಯೆ ಆರಂಭ 11-16 am ರಿಂದ
ಅಶುಭ ಕಾಲಗಳು
ರಾಹುಕಾಲ
02-01 pm ಇಂದ 03-37 pm
ಗುಳಿಕಕಾಲ
09-13 am ಇಂದ 10-49 am
ಯಮಗಂಡಕಾಲ
06-01 am ಇಂದ 07-37 am
ಅಮೃತ ಕಾಲ :
01-03 pm ರಿಂದ 02-27 pm ರವರೆಗೆ