ದಿನ ಭವಿಷ್ಯ: ಇಂದು ಈ ರಾಶಿಯವರು ಓಡಾಡುವಾಗ ಎಚ್ಚರ ಇರಲಿ
24 ಫೆಬ್ರವರಿ 2020, ಸೋಮವಾರದ ದಿನ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಒಳಿತು? ಇಲ್ಲಿದೆ ಇಂದಿನ ರಾಶಿಫಲ
ಮೇಷ: ಶಶಯೋಗದ ಫಲವಿದೆ, ಮಂತ್ರಿಗಳಿಗೆ, ಶಾಸಕರಿಗೆ ಸರ್ಕಾರಿ ನೌಕರರಿಗೆ ಶುಭಫಲ, ಉದ್ಯೋಗಿಗಳಿಗೆ ಉತ್ತಮ ಫಲವಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ: ಉತ್ತಮ ಫಲಗಳಿರುವ ದಿನ, ಗುರುವಿನ ಸಹಕಾರವಿರಲಿದೆ, ಓಡಾಡುವಾಗ ಎಚ್ಚರ ಇರಲಿ, ದುರ್ಗಾ ದೇವಸ್ಥಾನಕ್ಕೆ ತುಪ್ಪದ ದೀಪ ಹಚ್ಚಿ
ಮಿಥುನ: ಮಾಲವ್ಯ ಯೋಗವಿದೆ, ಅನುಕೂಲಕರ ವಾತಾವರಣ, ಕೃಷಿಕರಿಗೆ-ವ್ಯಾಪಾರಿಗಳಿಗೆ ಉತ್ತಮ ದಿನ, ಸ್ತ್ರೀಯರಿಗೆ ವಿಶೇಷ ದಿನ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ
ಕಟಕ: ಮುಂದಿನ ದಿನಗಳಲ್ಲಿ ಶುಭವಾಗಲಿದೆ, ಶತ್ರುಗಳ ಬಾಧೆ, ಭಯದ ವಾತಾವರಣ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ
ಸಿಂಹ: ದಾಂಪತ್ಯದಲ್ಲಿ -ಮಿತ್ರರಲ್ಲಿ ಸಂಗಾತಿಯಲ್ಲಿ ಎಚ್ಚರಿಕೆ ಅಗತ್ಯ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ
ಕನ್ಯಾ: ವ್ಯಾಪಾರಿಗಳಿಗೆ ವಿಶೇಷ ಫಲ, ದ್ರವ-ಹಣ್ಣು ವ್ಯಾಪಾರಿಗಳಿಗೆ ಲಾಭ, ಗಿಫ್ಟ್ ಸೆಂಟರ್ ನವರಿಗೆ ಲಾಭದ ದಿನ, ವಿಷ್ಣು ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರು ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ಇರಲಿ
ತುಲಾ: ಶತ್ರುಗಳ ನಿವಾರಣೆ, ಸಾಲ ಬಾಧೆಯಿಂದ ಹೊರಬರುತ್ತೀರಿ, ಉತ್ತಮ ಉಪದೇಶ ಸಿಗಲಿದೆ, ಆತ್ಮವಿಶ್ವಾಸ ಮೂಡಲಿದೆ, ನಾಗ ಪ್ರಾರ್ಥನೆ ಮಾಡಿ
ವೃಶ್ಚಿಕ: ಸಮೃದ್ಧಿಯ ಫಲಗಳಿದ್ದಾವೆ, ವಿದ್ಯಾರ್ಥಿಗಳಿಗೆ ವಿಶೇಷ ಫಲ, ಸ್ತ್ರೀಯರಿಂದ ಸಹಕಾರ, ಮಿತ್ರರಿಂದ ಹಣಕಾಸಿನ ಅನುಕೂಲ, ನವಗ್ರಹ ಪ್ರಾರ್ಥನೆ ಮಾಡಿ
ಧನಸ್ಸು: ಹಂಸಯೋಗ, ಮಾಲವ್ಯ ಯೋಗ ಫಲ, ಉತ್ತಮ ಫಲಗಳಿದ್ದಾವೆ, ಧನ ಸಮೃದ್ಧಿ, ಕುಟುಂಬ ರಕ್ಷಣೆ, ಕುಬೇರ ಯಂತ್ರವನ್ನಿಟ್ಟು ಪೂಜಿಸಿ
ಮಕರ: ಶಶಯೋಗದ ಫಲವಿದೆ, ಗ್ರಾಮ-ಪಟ್ಟಣದ ಒಡೆತನ ಸಿಗಲಿದೆ, ನಿಮ್ಮ ಮಾತಿನಿಂದ ಮತ್ತೊಬ್ಬರಿಗೆ ಆಶ್ರಯ ಸಿಗಲಿದೆ, ಅಧಿಕಾರ ಸಿಗಲಿದೆ, ಶನೈಶ್ಚರ ಪ್ರಾರ್ಥನೆ ಮಾಡಿ
ಕುಂಭ: ಮಾತಿನಲ್ಲಿ ಸಮೃದ್ಧಿ, ಅಧಿಕಾರ ಲಭ್ಯವಾಗಲಿದೆ, ಉತ್ತಮ ಕಾರ್ಯ ಸಿದ್ಧಿ, ಸುಖ ಭೋಜನ, ನಾಗ ಪ್ರಾರ್ಥನೆ ಮಾಡಿ
ಮೀನ: ಮಾಲವ್ಯ ಯೋಗದ ಫಲವಿದೆ, ಗಾಯಕರಿಗೆ, ವಿದ್ವಾಂಸರಿಗೆ, ಕಲಾವಿದರಿಗೆ ಉತ್ತಮ ಫಲ, ವಸ್ತ್ರ-ಹರಳು-ಹೈನುಗಾರಿಕೆಯವರಿಗೆ ಲಾಭ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೃಷ್ಣ ಪ್ರಾರ್ಥನೆ ಮಾಡಿ