ದಿನ ಭವಿಷ್ಯ: ಈ ರಾಶಿಯವರಿಗೆ ಹಣಕಾಸಿನಲ್ಲಿ ವ್ಯತ್ಯಾಸವಾಗುವ ಸಾಧ್ಯತೆ
07 ಆಗಸ್ಟ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ: ಮಕ್ಕಳ ಬಗ್ಗೆ ಎಚ್ಚರವಾಗಿರಬೇಕು, ಲಾಭ ಸಮೃದ್ಧಿ, ಲಾಭದ ದಿನ, ಕೃಷಿಕರಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಷಭ: ಕಾರ್ಯ ಕ್ಷೇತ್ರದಲ್ಲಿ ಸ್ತ್ರೀಯರಿಂದ ಸಹಕಾರ, ಕೃಷಿಕರಿಗೆ ಏರುಪೇರು, ಶುಭಫಲಗಳಿವೆ, ಕೃಷ್ಣ ಪ್ರಾರ್ಥನೆ ಮಾಡಿ
ಮಿಥುನ: ಭಾಗ್ಯ ಸಮೃದ್ಧಿ, ಕುಟುಂಬದವರ ಸಹಕಾರ, ಕಾರ್ಯ ಕ್ಷೇತ್ರದಲ್ಲಿ ಬಲ, ಈಶ್ವರ ಪ್ರಾರ್ಥನೆ ಮಾಡಿ
ಕನ್ಯಾ: ಅನುಕೂಲವೇ ತೊಡಕಾಗುವ ಸಾಧ್ಯತೆ, ಕೆಲಸದ ಬಗ್ಗೆ ಎಚ್ಚರಿಕೆ ಇರಲಿ, ಹಿರಿಯರಿಂದ ಅನುಕೂಲ, ಕೃಷ್ಣ ಪ್ರಾರ್ಥನೆ ಮಾಡಿ
ಸಿಂಹ: ನಷ್ಟ ಸಾಧ್ಯತೆ ಇದೆ, ದೇಹಾರೋಗ್ಯದ ಕಡೆ ಗಮನವಿಡಿ, ಶ್ರಮದಿಂದ ಲಾಭ, ಪಿತೃದೇವತೆಗಳ ಆರಾಧನೆ ಮಾಡಿ
ಕಟಕ: ಸಾಲ ಕೊಡುವ ಮುನ್ನ ಎಚ್ಚರವಿರಲಿ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ, ಎಚ್ಚರಿಕೆ ಬೇಕು, ದುರ್ಗಾ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ
ತುಲಾ: ಪ್ರತಿಭಾಶಕ್ತಿಯಿಂದ ಉನ್ನತಿ, ಶತ್ರುಗಳ ಬಾಧೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವೃಶ್ಚಿಕ: ಲಾಭದ ದಿನ, ಮಕ್ಕಳಿಂದ ಅನುಕೂಲ, ಮಹಾಗಣಪತಿ ಪ್ರಾರ್ಥನೆ ಮಾಡಿ
ಧನುಸ್ಸು: ಮಾತಿನಿಂದ ಕೆಲಸ ಕೆಡಲಿದೆ, ಎಚ್ಚರವಿರಲಿ, ಗುರು ಗ್ರಹದ ಬಲವಿರಲಿದೆ ಚಿಂತೆಬೇಡ, ಮಹಾಗಣಪತಿ ಪ್ರಾರ್ಥನೆ ಮಾಡಿ
ಮಕರ: ವ್ಯಸನಕ್ಕೆ ತುತ್ತಾಗುವ ಸಾಧ್ಯತೆ ಇದೆ, ಮನಸ್ಸು ಅಶಾಂತವಾಗಲಿದೆ, ಶಾಂತಿ ಮಂತ್ರ ಪಠಿಸಿ
ಕುಂಭ:: ವಸ್ತು ನಷ್ಟ, ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ, ಮಾತು-ಕುಟುಂಬದ ವಿಚಾರದಲ್ಲಿ ಎಚ್ಚರಿಕೆ ಬೇಕು, ಕುಜ ಪ್ರಾರ್ಥನೆ ಮಾಡಿ
ಮೀನ: ದಾಂಪತ್ಯದಲ್ಲಿ ಭಾವನೆಗಳಿಗೆ ಬೆಲೆ ಕೊಡಿ, ವ್ಯಾಪಾರಿಗಳಿಗೆ ಮೋಸ ಹೋಗುವ ಸಾಧ್ಯತೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ