ಜಪ್ಪಯ್ಯ ಅಂದ್ರು ಹಿಂದೆ ಸರಿಯಲ್ಲ : ಮಹಿಳಾ ನೌಕರರ ಪಟ್ಟು

Dec 13, 2020, 1:23 PM IST

ಬೆಂಗಳೂರು (ಡಿ.13):  ರಾಜ್ಯದಲ್ಲಿ  ಕೆಎಸ್‌ಆರ್‌ಟಿಸಿ  ನೌಕರರು ಪ್ರತಿಭಟನೆ ನಡೆಸುತ್ತಿದ್ದು, ನಾಲ್ಕನೆ ದಿನಕ್ಕೆ ಪ್ರತಿಭಟನೆ ಕಾಲಿಟ್ಟಿದೆ.

ಪ್ರತಿಭಟನೆ ಕೈಬಿಡದಿದ್ರೆ ಸಾರಿಗೆ ನೌಕರರಿಗೆ ಪಾಠ ಕಲಿಸಲು ಸರ್ಕಾರ ಮಾಸ್ಟರ್ ಪ್ಲಾನ್!

ಇದೇ ವೇಳೆ ರಾಜ್ಯ ಸರ್ಕಾರದಿಂದ ಹಲವು  ಎಚ್ಚರಿಕೆಗಳನ್ನು ನೀಡಲಾಗಿದೆ. ಆದರೆ ಮಹಿಳಾ ನೌಕರರು ಪ್ರತಿಭಟನೆಯಿಂದ ಹಿಂದೆಸರಿಯಲ್ಲ ಎಂದು ಪಟ್ಟು ಹಿಡಿದಿದ್ದಾರೆ.