ಸಿಎಂಗೆ ಬೆಂಬಲ ನೀಡಲು ಶಿವಮೊಗ್ಗದಲ್ಲಿ ಮಠಾಧೀಶರ ಸಭೆ

Jul 21, 2021, 11:58 AM IST

ಬೆಂಗಳೂರು (ಜು. 21): ಸಿಎಂ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಿಎಂ ಪರವಾಗಿ ವೀರಶೈವ ಯುವ ಬ್ರಿಗೇಡ್, ಮಠಾಧೀಶರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಿಎಸ್‌ವೈಗೆ ಬೆಂಬಲ ನೀಡಲು ಶಿವಮೊಗ್ಗದಲ್ಲಿ ಡಾ. ಮಲ್ಲಿಕಾರ್ಜುನ ಮುರುಘಾ ಶ್ರೀ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. 

ಬಿಎಸ್‌ವೈರನ್ನು ಕೆಳಗಿಳಿಸಿದ್ರೆ, ಪರಿಣಾಮ ಎದುರಿಸಿ: ವೀರಶೈವ ಯುವ ಬ್ರಿಗೇಡ್ ಎಚ್ಚರಿಕೆ