ಸಾವಿನ ಬಗ್ಗೆ ನಾರಾಯಣಾಚಾರ್ ಪದೇ ಪದೇ ಹೇಳಿದ ಮಾತು ಸತ್ಯವಾಯ್ತಾ?

Aug 11, 2020, 12:45 PM IST

ಕೊಡಗು (ಅ. 11): ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಅರ್ಚಕರಾದ ನಾರಾಯಣಾಚಾರ್ ಕುಟುಂಬ ಭೂ ಸಮಾಧಿಯಾಗಿದೆ.  ನಾನು ಇಲ್ಲಿನ ಶ್ರೀರಾಮ ಇದ್ದಂತೆ. ಕಾವೇರಮ್ಮ ನನ್ನನ್ನು ಕರೆಸಿಕೊಳ್ಳುತ್ತಾಳೆ ಎಂದು ಪದೇ ಪದೇ ಹೇಳುತ್ತಿದ್ದರಂತೆ. ನಾರಾಯಣಾಚಾರ್ ಆಪ್ತ ಶ್ರೀ ಕೃಷ್ಣ ಉಪಾಧ್ಯಾಯರು ವ್ಯಾಖ್ಯಾನ ನೀಡಿದ್ದಾರೆ. 

ದೇಗುಲ ಪ್ರವಾಸಿ ಸ್ಥಳವಾಗಿ  ಬದಲಾಗುತ್ತಿರುವ  ಬಗ್ಗೆ ಅಚಾರ್‌ ಅವರಿಗೆ ಅಸಮಾಧಾನ ಇತ್ತಂತೆ. ಇದು ತೀರ್ಥಕ್ಷೇತ್ರವಾಗಿಯೇ ಮುಂದುವರೆಯಬೇಕೆಂಬ ಆಸೆ ಇತ್ತಂತೆ. ಈ ಬಗ್ಗೆ ಆಪ್ತ ಶ್ರೀಕೃಷ್ಣ ಉಪಾಧ್ಯ ಮಾತನಾಡಿದ್ದಾರೆ. ಇಲ್ಲಿದೆ ನೋಡಿ..!

ಬಟ್ಟೆ, ಪೂಜಾ ಸಾಮಗ್ರಿ ತಬ್ಬಿ ಅತ್ತ ನಾರಾಯಾಣಾಚಾರ್ ಮಕ್ಕಳು