24 ಗಂಟೆಯೊಳಗೆ ರೇಖಾ ಕದಿರೇಶ್ ಹಂತಕರ ಬಂಧನ: ಸಿಎಂ ಬಿಎಸ್‌ವೈ

Jun 24, 2021, 3:19 PM IST

ಬೆಂಗಳೂರು (ಜೂ. 24):  ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್‌ರನ್ನು ಹಾಡಹಗಲೇ ದುಷ್ಕರ್ಮಿಗಳು ಹತ್ಯೆ ಮಾಡಿದ್ಧಾರೆ. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ, ಕಮಿಷನರ್ ಜೊತೆ ಚರ್ಚಿಸಿದ್ದೇನೆ. 24 ಗಂಟೆಯಲ್ಲಿ ರೇಖಾ ಕದಿರೇಶ್ ಹಂತಕರನ್ನು ಬಂಧಿಸಲು ಹೇಳಿದ್ದೇನೆ' ಎಂದಿದ್ಧಾರೆ. 

ಬೆಂಗಳೂರು: ಹಾಡಹಗಲೇ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ