ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ, ಬೊಮ್ಮಾಯಿ ಔತಣಕೂಟದಿಂದ ಹೊರ ಉಳಿದ ಶೆಟ್ಟರ್!

Sep 23, 2021, 9:23 AM IST

ಬೆಂಗಳೂರು (ಸೆ. 23): ಇನ್ಮುಂದೆ ಭಾನುವಾರ ವ್ಯಾಕ್ಸಿನ್ ಸಿಗಲ್ಲ! ಆರೋಗ್ಯ ಇಲಾಖೆ ಸಿಬ್ಬಂದಿ ವಿರಾಮವಿಲ್ಲದೇ ವಾರ ಪೂರ್ತಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಗೆ ವಿಶ್ರಾಂತಿ ಕೊಡುವ ಸಲುವಾಗಿ ಭಾನುವಾರ ರಜಾ ದಿನವನ್ನಾಗಿ ಇಲಾಖೆ ಘೋಷಿಸಿದೆ. 

ಹಳಿಯಾಳ ವಿಧಾನಸಭಾ ಎಲೆಕ್ಷನ್ ಟಕೆಟ್: ಆರ್ ವಿ ದೇಶಪಾಂಡೆಗೆ ಸೆಡ್ಡು ಹೊಡೆದ ಶಿಷ್ಯ

ಇನ್ನು ಬಿಜೆಪಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಸಿಎಂ ಬೊಮ್ಮಾಯಿ ಔತಣಕೂಟ ಏರ್ಪಡಿಸಿದ್ದರು. ಆದರೆ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಹಾಗೂ ಸಿಪಿ ಯೋಗೇಶ್ವರ್ ಔತಣಕೂಟದಿಂದ ದೂರ ಉಳಿದಿದ್ದಾರೆ.