ಹೈದರಾಬಾದ್ ಎನ್‌ಕೌಂಟರ್ ಖಂಡಿಸಿ ಪಿತ್ತ ನೆತ್ತಿಗೇರಿಸಿಕೊಂಡ ಕರ್ನಾಟಕದ ವಕೀಲ

Dec 6, 2019, 4:19 PM IST

ಬೆಂಗಳೂರು, (ಡಿ.06):ತೆಲಂಗಾಣದಲ್ಲಿ ನಡೆದ ನಡೆದಿದ್ದ ಪಶುವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಕೆಡಿವಿದ್ದಾರೆ. ಸ್ಥಳ ಮಹಜರು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಹತ್ಯೆಗೆ ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. 

ದುರ್ಜನರನ್ನು ಎನ್‌ಕೌಂಟರ್ ಮಾಡಿದ ಸಜ್ಜನರು

ಇದೀಗ ಈ ಪ್ರಕರಣಕ್ಕೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಕರ್ನಾಟಕ ಹಿರಿಯ ವಕೀಲರೊಬ್ಬರು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. ಆದ್ರೆ, ಇದೇ ವಕೀಲ ವೈದ್ಯೆಯನ್ನು ಜೀವಂತವಾಗಿ ಸುಟ್ಟರೂ ಒಂದೇ ಒಂದು ಪೋಸ್ಟ್ ಮಾಡಿಲ್ಲ. ಹಾಗಾದ್ರೆ, ಈ ವಕೀಲರ ವಾದವೇನು..? ಸಂಪೂರ್ಣ ಮಾಹಿತಿ ವಿಡಿಯೋನಲ್ಲಿ ನೋಡಿ...