ದಣಿವರಿಯದ ದಳಪತಿ, ಜೆಡಿಎಸ್ ಎಂಎಲ್‌ಸಿ ಶರವಣ

May 19, 2020, 12:23 PM IST

ಕರ್ನಾಟಕದಲ್ಲಿ ಸರಕಾರವಿನ್ನೂ ಬಡವರ ಹೊಟ್ಟೆ ತುಂಬಿಸಲು ಅಮ್ಮಾ ಕ್ಯಾಂಟೀನ್ ಆರಂಭಿಸುವ ಮುನ್ನವೇ, ಅಪ್ಪ ಕ್ಯಾಂಟೀನ್ ಆರಂಭಿಸಿದ್ದರು ಜೆಡಿಎಸ್ ಮುಖಂಡ ಶರವಣ. ಕಡಿಮೆ ದುಡ್ಡಿನಲ್ಲಿ ಬಡವರ ಹೊಟ್ಟೆ ತುಂಬಿಸುವ ಕೈಂಕರ್ಯದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡವರು. ಅಂಥದ್ರಲ್ಲಿ ಇಂಥ ಕಷ್ಟದ ಸಮಯದಲ್ಲಿ ತಮ್ಮ ಸಹಾಯ ಹಸ್ತ ಚಾಚುವುದನ್ನು ನಿಲ್ಲಿಸುತ್ತಾರೆಯೇ? ಭಾರತ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಇರೋರಿಗೆ ಆಹಾರ ಹಂಚಿದ್ದು ಹೀಗೆ ಶರವಣ.