ಬೊಮ್ಮಾಯಿ ನಾಯಕತ್ವದಲ್ಲಿ ಎಲೆಕ್ಷನ್‌; ಅಮಿತ್‌ ಶಾ ಹೇಳಿಕೆಗೆ ಈಶ್ವರಪ್ಪ ಅಪಸ್ವರ!

Sep 4, 2021, 12:51 PM IST

ಬೆಂಗಳೂರು (ಸೆ. 04): ರಾಜ್ಯ ಬಿಜೆಪಿಯಲ್ಲಿ ಮತ್ತೆ ನಾಯಕತ್ವದ ಚರ್ಚೆಯಾಗುತ್ತಿದೆ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಅಮಿತಾ ಹೇಳಿರುವುದು ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಈಶ್ವರಪ್ಪ ಅಪಸ್ವರ ಎತ್ತಿದ್ದಾರೆ. 

ಗಣೇಶೋತ್ಸವ ಆಚರಣೆ ಅನುಮತಿಗೆ ಸರ್ಕಾರದಲ್ಲೇ ಗೊಂದಲ, ನಾಳೆ ಹೊರಬೀಳಲಿದೆ ನಿರ್ಧಾರ!

'ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದು ಸೂಕ್ತ. ಅಮಿತ್ ಶಾ ಯಾವ ಅರ್ಥದಲ್ಲಿ ಹೇಳಿದ್ಧಾರೋ ಚರ್ಚೆ ಮಾಡಬೇಕಾಗಿದೆ' ಎಂದಿದ್ದಾರೆ.