ಪ್ರಯಾಣಿಕರೇ ಗಮನಿಸಿ, ಇಂದು ಬಸ್ ಸಂಚಾರ ಬಹುತೇಕ ಸ್ಥಬ್ಧ

Dec 11, 2020, 9:57 AM IST

ಬೆಂಗಳೂರು (ಡಿ. 11): ಸರ್ಕಾರಿ ನೌಕರರೆಂಬ ಮಾನ್ಯತೆಗೆ ಆಗ್ರಹಿಸಿ ಸಾರಿಗೆ ನೌಕರರು ನಿನ್ನೆ ನಡೆಸಿದ ಮುಷ್ಕರಕ್ಕೆ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಇಂದು ಬಸ್ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯದ 4 ಸಾರಿಗೆ ಸಂಸ್ಥೆಗಳ ನೌಕರರ ಸಂಘಟನೆಗಳು ನಿರ್ಧರಿಸಿವೆ. ಹಾಗಾಗಿ ಇಂದ್ ಬಸ್ ಸಂಚಾರ ಬಂದ್ ಅಗಿದೆ. ಡಿಪೋಗಳಿಂದ ಬಸ್‌ಗಳು ಹೊರಡುತ್ತಿಲ್ಲ. ಈ ಬಗ್ಗೆ ಸಾರಿಗೆ ನೌಕರರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಸಮಸ್ಯೆಗಳ ಬಗ್ಗೆ, ಬೇಡಿಕೆ ಬಗ್ಗೆ ಮಾತನಾಡಿದ್ದಾರೆ. 

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಅವಕಾಶಕ್ಕೆ ವಿರೋಧ; ಅಲೋಪತಿ ವೈದ್ಯರಿಂದ ಪ್ರತಿಭಟನೆ