ಕ್ಷೇತ್ರದ ಜನರಿಗೆ ಮನೆ ಮಗ; ಕಷ್ಟ ಕಾಲದಲ್ಲಿ ಕೈ ಹಿಡಿಯುವ ಜನನಾಯಕ

May 23, 2020, 7:16 PM IST

ಬಳ್ಳಾರಿ (ಮೇ 23): ಕೋಟೆಯಲ್ಲೊಬ್ಬರು ಸದ್ದಿಲ್ಲದೇ ಸೇವೆ ಮಾಡುವ ಜನಸೇವಕ ಇವರು. ಕ್ಷೇತ್ರದ ಜನರ ಪಾಲಿಗೆ ಮನೆ ಮಗನಂತಿರುವ  ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ. ಬರೇ ಚುನಾವಣಾ ಸಮಯದಲ್ಲಿ ಜನರ ಬಳಿಗೆ ಹೋಗುವ ರಾಜಕಾರಣಿ ಇವರಲ್ಲ.  ಲಾಕ್‌ಡೌನ್ ಸಂದರ್ಭದಲ್ಲಿ ನೊಂದವರ ನೆರವಿಗೆ ಧಾವಿಸಿದ್ದಾರೆ. ಹಗಲಿರುಳು ಶ್ರಮಿಸಿದ್ದಾರೆ.