ವಿಪಕ್ಷ ನಾಯಕರಾದ ಮೇಲೆ ಬದಲಾಯ್ತು ಸಿದ್ದರಾಮಯ್ಯ ವರಸೆ

Oct 12, 2019, 1:04 PM IST

ಬೆಂಗಳೂರು [ಅ.12]:  ವಿಪಕ್ಷ ನಾಯಕರಾದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರಸೆಯೇ ಬದಲಾಗಿದೆ. ಮೊದಲು ಕೆಪಿಸಿಸಿ ಕಚೇರಿಗೆ ಆಗಮಿಸುತ್ತಿದ್ದ ನಾಯಕ ಇದೀಗ ಯಾವುದೇ ಸಭೆಗಳಿದ್ದರೂ ಕೂಡ ವಿಧಾಸನ ಸೌಧಕ್ಕೆ ಬನ್ನಿ ಎನ್ನುತ್ತಿದ್ದಾರೆ. 

ಈ ನಿಟ್ಟಿನಲ್ಲಿ ಹಲವು ಮುಖಂಡರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಪಸ್ವರ ಕೇಳಿ ಬಂದಿದೆ.