ದೀಪಾವಳಿಗೆ ಬಿಳಿ ಹೂ ಹೇಳಿದ್ರು ಆದರೆ ಈ ರೀತಿ ಪುನೀತ್‌ ಮನೆ ಅಲಂಕಾರ ಮಾಡುವ ಪರಿಸ್ಥಿತಿ ಬಂದಿದೆ: ಧ್ರುವ

Nov 9, 2021, 5:01 PM IST

ದಕ್ಷಿಣ ಭಾರತದ ಖ್ಯಾತ ಈವೆಂಟ್ ಪ್ಲ್ಯಾನರ್ ಧ್ರುವ ಅವರಿಗೆ ಕೆಲವು ದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರು ಕರೆ ಮಾಡಿ, ದೀಪಾವಳಿಗೆ ತಮ್ಮ ನಿವಾಸಕ್ಕೆ ಬಿಳಿ ಹೂವುಗಳಿಂದ ಅಲಂಕಾರ ಮಾಡುವಂತೆ ಹೇಳಿದ್ದರಂತೆ. ಆದರೆ ದೀಪಾವಳಿಗೂ ಮುನ್ನವೇ ಈ ಪರಿಸ್ಥಿತಿ ಎದುರಾಗಿ ಈ ಸಂದರ್ಭಕ್ಕೆ ಅಲಂಕಾರ ಮಾಡುತ್ತಿರುವುದಕ್ಕೆ ಬೇಸರವಿದೆ ಎಂದು ಧ್ರುವ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment