ದೊಡ್ಡಪ್ಪ ಅಂತ್ಯಸಂಸ್ಕಾರದಲ್ಲಿದ್ದಾಗ ಶಿವ 143 ಸಿನಿಮಾಗೆ ಕರೆ ಬಂತು: ಮಾನ್ವಿತಾ ಹರೀಶ್

Aug 25, 2022, 11:41 AM IST

ನಾನು ಚಿತ್ರರಂಗಕ್ಕೆ ಬರ ಬೇಕು ಸಿನಿಮಾ ಮಾಡಬೇಕು ಎನ್ನೋ ಆಸೆ ಇದದ್ದು ಮತ್ತು ಪುಶ್ ಮಾಡಿದ್ದು ನನ್ನ ದೊಡ್ಡಪ್ಪ ಅವರು ತೀರಿಕೊಂಡು ಅಂತ್ಯಸಂಸ್ಕಾರ ನಡೆಯುವಾಗ ನನಗೆ ನಿರ್ದೇಶಕರು ಕರೆ ಮಾಡಿದ್ದರು. ಆಫರ್‌ ಬಂದ ರೀತಿ ಶಾಕ್ ಆಯ್ತು ಆನಂತರ ನಾನು ಜಯಣ್ಣ ಅವರ ಜೊತೆ ಮಾತನಾಡಿದೆ. ಧೀರೆನ್ ಮೊದಲ ಸಿನಿಮಾ ಆಗಿರುವ ಕಾರಣ ನಾನು ಸ್ವಮೇಕ್ ಸಿನಿಮಾ ಮಾಡೋಣ ಅಂತ ಆಗಾಗ ಮ್ಯಾನುಪುಲೇಟ್ ಮಾಡಿದೆ ಎಂದಿದ್ದಾರೆ ಮಾನ್ವಿತಾ ಹರೀಶ್. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: