' ಕ್ಯಾಸೆಟ್ ಹೊರಬಂದ್ರೆ ಹುಷಾರ್' ಪ್ರಭಾವಿ ಸಚಿವರಿಂದಲೇ ಅಧಿಕಾರಿಗಳಿಗೆ ತಾಕೀತು!

Dec 1, 2019, 10:21 PM IST

ಗೋಕಾಕ(ಡಿ. 01) ಗೋಕಾಕ್ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಪರವಾಗಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮತಯಾಚನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ಹನಿ ಟ್ರ್ಯಾಪ್

ಅಶೋಕ್ ಪೂಜಾರಿ ಗೆದ್ದರೆ ಮಂತ್ರಿಯಾಗುತ್ತಾರೆ ಎಂದು ಹೇಳಿದ್ದೇನೆ.  ಡಿ. 9ರ ನಂತರ ರಾಜಕೀಯ ಬದಲಾವಣೆ ಆಗಲಿದೆ ಎಂದು  ಕುಮಾರಸ್ವಾಮಿ ಹೇಳಿದ್ದಾರೆ.