ಕಾರ್ ಚೆಕ್ ಮಾಡಲು ಮುಂದಾದ ಪೊಲೀಸರಿಗೆ ಸಿದ್ದು ಗುದ್ದು!

Dec 2, 2019, 4:37 PM IST

ಬೆಂಗಳೂರು (ಡಿ.02): ಕಾರು ತಪಾಸಣೆ ನಡೆಸಲು ಮುಂದಾದ ಪೊಲೀಸರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ನಡೆಯಿತು.

ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ, ತಪಾಸಣೆಗಾಗಿ ಪೊಲೀಸರು ಕಾರು ನಿಲ್ಲಿಸಿದ್ದಾರೆ. ಆಗ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ಸಿದ್ದರಾಮಯ್ಯ ಏನಂದ್ರು ನೋಡಿ...

ಡಿ.05ಕ್ಕೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನಾಳೆ ಮಂಗಳವಾರ (ಡಿ.03) ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಡಿ.09ಕ್ಕೆ ಫಲಿತಾಂಶ ಹೊರಬೀಳಲಿದೆ.