ಡಿಕೆಗೆ ಚೆಕ್‌ಮೇಟ್ ಇಡಲು ಸಿದ್ಧವಾಗ್ತಿದ್ಯಾ 'ಸಾಹುಕಾರ' ವ್ಯೂಹ? ತ್ರಿವಳಿ ಮಂತ್ರಿಗಳ ನಿಗೂಢ ಹೆಜ್ಜೆ

Oct 5, 2024, 10:22 AM IST

ಜಗ್ಗಲ್ಲ, ಬಗ್ಗಲ್ಲ ಅಂತಿದ್ದಾರೆ ಸಿದ್ದರಾಮಯ್ಯ. ಆದ್ರೆ ಸಿಂಹಾಸನವಂತೂ ಅಲುಗಾಡ್ತಾ ಇದೆ. ಮುಡಾ ಕಳಂಕ ಮೆತ್ತಿಕೊಂಡಿರೋ ಸಿದ್ದರಾಮಯ್ಯನವರ ಕುರ್ಚಿಗೇ ಕಂಟಕ ಎದುರಾಗಿ ಬಿಟ್ರೆ, ಆಗ ಕಾಂಗ್ರೆಸ್"ನಲ್ಲಿ ದೊಡ್ಡ ಪಟ್ಟ ಕಾಳಗವೇ ನಡೆಯಲಿದೆ. ಆ ಪಟ್ಟ ತಮ್ಮಲ್ಲಿ ಯಾರಿಗಾದ್ರೂ ಸಿಗ್ಬೇಕು ಅಂತ ತ್ರಿವಳಿ ಮಂತ್ರಿಗಳು ಆಟ ಶುರು ಮಾಡಿದ್ದಾರೆ. ಅಷ್ಟಕ್ಕೂ ಈ ತ್ರಿಮೂರ್ತಿಗಳ ಟಾರ್ಗೆಟ್ ಯಾರು? ಈ ಹಾವು ಏಣಿ ಆಟದ ಅಸಲಿ ರಹಸ್ಯ ಇಲ್ಲಿದೆ ನೋಡಿ