ಡಿಕೆಶಿಗೆ ಅನಾರೋಗ್ಯ ; ಪ್ರವಾಹ ಪೀಡಿತ ಸ್ಥಳಗಳ ಭೇಟಿ ಈಗಿಲ್ಲ

Aug 24, 2020, 6:00 PM IST

ಬೆಂಗಳೂರು (ಆ. 24): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವು, ಜ್ವರ ಕಾಣಿಸಿಕೊಂಡಿದ್ದು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆಳಗಾವಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಆದರೆ ಅನಾರೋಗ್ಯ ನಿಮಿತ್ತ ಭೇಟಿಯನ್ನು ಮುಂದೂಡಿದ್ದಾರೆ. 

ಕಾಂಗ್ರೆಸ್‌ ಕಲಹ: ಉಲ್ಟಾ ಹೊಡೆದ ಕಪಿಲ್ ಸಿಬಲ್; ಏಕಾಏಕಿ ಟ್ವೀಟ್ ಮಾಯ