ಹಳೇ ಬೇಡಿಕೆಗ ಮರುಜೀವ: ಖಾತೆ ಸಿಗೋ ಮುನ್ನವೇ ಆನಂದ್ ಸಿಂಗ್ ಭಿನ್ನ ರಾಗ

Feb 7, 2020, 7:05 PM IST

ಬಳ್ಳಾರಿ (ಫೆ.07): ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟಕ್ಕೆ ನೂತನ ಸಚಿವರು ಎಂಟ್ರಿಯಾಗುತ್ತಿದ್ದಂತೆ ಬೇಡಿಕೆಗಳ ಪಟ್ಟಿಯೂ ಬೆಳೆಯುತ್ತಿದೆ.

ಇದನ್ನೂ ನೋಡಿ | ಖಾತೆ ಹಂಚಿಕೆ ಬಿಕ್ಕಟ್ಟು: ಡಿಕೆಶಿ ಮೇಲೆ ಸಿಟ್ಟಿಗೆ ಯಡಿಯೂರಪ್ಪ ಇಕ್ಕಟ್ಟಿಗೆ!...

ಒಂದು ಕಡೆ ರಮೇಶ್ ಜಾರಕಿಹೊಳಿ ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿದಿದ್ದರೆ, ಇನ್ನೊಂದು ಕಡೆ ಆನಂದ್ ಸಿಂಗ್ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ತಾನು ಮಂತ್ರಿಯಾಗಿರೋದೆ ಅದಕ್ಕಾಗಿ ಎಂದು ಖಡಕ್ಕಾಗಿ ಹೇಳಿದ್ದಾರೆ.

ಇದನ್ನೂ ನೋಡಿ | ಭಿನ್ನಮತ ಶಮನಕ್ಕೆ ಬಿಎಸ್‌ವೈ ಹೊಸ ತಂತ್ರ...

"