ಕರಾಳ ರಾತ್ರಿಯ ಕಟು ಸತ್ಯ ಬಿಚ್ಚಿಟ್ಟ ಸಿ.ಟಿ ರವಿ! ಡಿಕೆಶಿ, ಹೆಬ್ಬಾಳ್ಕರ್ ಕಡೆ ಕೈ ತೋರಿಸಿದ್ದೇಕೆ ಬಿಜೆಪಿ ಎಂಎಲ್‌ಸಿ?

ಕರಾಳ ರಾತ್ರಿಯ ಕಟು ಸತ್ಯ ಬಿಚ್ಚಿಟ್ಟ ಸಿ.ಟಿ ರವಿ! ಡಿಕೆಶಿ, ಹೆಬ್ಬಾಳ್ಕರ್ ಕಡೆ ಕೈ ತೋರಿಸಿದ್ದೇಕೆ ಬಿಜೆಪಿ ಎಂಎಲ್‌ಸಿ?

Published : Dec 22, 2024, 03:17 PM IST

ಸಿ.ಟಿ ರವಿ ಅವರು ವಿಧಾನ ಪರಿಷತ್'ನಲ್ಲಿ ಆಡಿದ್ದಾರೆ ಎನ್ನಲಾಗಿರೋ ಮಾತು ಅತಿರೇಕದ್ದಾದ್ರೆ, ಬಂಧನದ ನಂತ್ರ ಅವ್ರ ವಿರುದ್ಧ ನಡೆದದ್ದೂ ಅತಿರೇಕವೇ. ಈ ಅತಿರೇಕಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರತ್ತ ಕೈ ತೋರಿಸ್ತಾ ಇದ್ದಾರೆ ಬಿಜೆಪಿ ಎಂ.ಎಲ್.ಸಿ ಸಿ.ಟಿ ರವಿ.

ಬೆಂಗಳೂರು: ಇದು ರೀಲ್ ಸಿನಿಮಾವಲ್ಲ, ರಿಯಲ್ ಸಿನಿಮಾ. ರೀಲ್ ಸಿನಿಮಾವನ್ನು ಮೀರಿಸೋ ರಿಯಲ್ ಹಾರರ್ ಸಿನಿಮಾ. ಒಂದೇ ರಾತ್ರಿ. ಕತ್ತಲು ಕಳೆದು ಬೆಳಕು ಮೂಡುವಷ್ಟರಲ್ಲಿ ನಡೆದದ್ದು ಭಯಾನಕ ಘಟನೆ. ಸ್ಟೇಷನ್'ನಲ್ಲಿರಬೇಕಿದ್ದ ಆರೋಪಿಗೆ ಊರೂರು, ಗಲ್ಲಿಗಲ್ಲಿಗಳಲ್ಲಿ ಅಕ್ಷರಶಃ ನರಕ ದರ್ಶನ. ಈ ಹಾರರ್ ಥ್ರಿಲ್ಲರ್ ಸಿನಿಮಾದ ಡೆರೆಕ್ಟರ್ ಯಾರು..? ಆ ಇಬ್ಬರ ವಿರುದ್ಧವೇ ಸಿ.ಟಿ ರವಿ ಆರೋಪ ಮಾಡಿದ್ಯಾಕೆ..? ಏನದು ಮಧ್ಯರಾತ್ರಿ ಮಸಲತ್ತಿನ ಹಿಂದಿನ  ಅಸಲಿ ಕಹಾನಿ..? ಆ ಇಂಟ್ರೆಸ್ಟಿಂಗ್ ಸ್ಟೋರಿಯ ಇಂಚಿಂಚೂ ಕಥೆಯನ್ನ ತೋರಿಸ್ತೀವಿ ನೋಡಿ.

ತಮ್ಮ ವಿರುದ್ಧದ ಅತಿರೇಕದ ಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರತ್ತ ಕೈ ತೋರಿಸ್ತಾ ಇದ್ದಾರೆ ಬಿಜೆಪಿ ಎಂ.ಎಲ್.ಸಿ ಸಿ.ಟಿ ರವಿ. ಹಾಗಾದ್ರೆ ತಮ್ಮ ವಿರುದ್ಧದ ಆರೋಪದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
 

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
24:46ದಾವಣಗೆರೆಗೆ ಆ ಗಯಾ ಜಮೀರ್, ಚಲ್ ಗಯಾ ಮುನಿಸು; 'ಹುಲಿಯಾ' ಹುಕುಂಗೆ ತಣ್ಣಗಾದ ಅಂತರ್ಯುದ್ಧದ ಜ್ವಾಲೆ?
Read more