ಪಂಚಾಂಗ: ಮಹಾಲಕ್ಷ್ಮೀ ಆರಾಧನೆಯಿಂದ ಸಂಪತ್ತು, ಸೌಭಾಗ್ಯ ನಿಮ್ಮದಾಗಲಿದೆ!

Dec 31, 2020, 9:49 AM IST

31 ಡಿಸೆಂಬರ್ 2020, ಗುರುವಾರದ ಪಂಚಾಂಗ| ಮಾರ್ಗಶಿರ ಮಾಸದ ಕೃಷ್ಣ ಪಕ್ಷಕ್ಕೆ ತಲುಪಿದ್ದೇವೆ. ಕೃಷ್ಣ ಪಕ್ಷದ ಮೊದಲ ದಿನವಿಂದು. ಮಾರ್ಗಶಿರ ಮಾಸದ ಗುರುವಾರದಂದು ಮಾರ್ಗಶೀರ್ಷ ಲಕ್ಷ್ಮೀ ವೃತ ಬಹಳ ವಿಶೇಷ. ಲಕ್ಷ್ಮಿಯ ಆರಾಧನೆ ಮಾಡಿ ಸಂಪತ್ತು, ಸೌಭಾಗ್ಯ ಕರುಣಿಸುತ್ತಾಳೆ. ಅಷ್ಟ ಲಕ್ಷ್ಮಿಯರು ಎಲ್ಲವನ್ನೂ ಕರುಣಿಸುತ್ತಾರೆ.