Panchanga: ಇಂದು ಭೀಮನ ಅಮಾವಾಸ್ಯೆ, ಹಿನ್ನಲೆ, ಮಹತ್ವ ಹೀಗಿದೆ

Jul 28, 2022, 8:33 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಪುನರ್ವಸು ನಕ್ಷತ್ರ, ಇಂದು ಗುರುವಾರ. ಶಿವ ಪಾರ್ವತಿಯರು ಒಟ್ಟಾಗಿರುವುದಕ್ಕೆ ಭೀಮನ ಅಮಾವಾಸ್ಯೆ ಎನ್ನುತ್ತಾರೆ. ಈ ಭೀಮನ ಅಮಾವಾಸ್ಯೆ ಹಿನ್ನಲೆ, ಆಚರಣೆಯ ಮಹತ್ವ ಏನು..? ಪ್ರಾಜ್ಞರು ತಿಳಿಸಿಕೊಡುತ್ತಾರೆ.