Panchanga: ಇಂದು ನರಸಿಂಹ ಜಯಂತಿ, ಅನುಗ್ರಹಕ್ಕೆ ಅಭಯ ನೃಸಿಂಹ ಮಹಾಮಂತ್ರ ಪಠಿಸಿ

May 14, 2022, 8:34 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಚಿತ್ತಾ ನಕ್ಷತ್ರ, ಇಂದು ಶನಿವಾರ. ಇಂದು ನರಸಿಂಹ ಜಯಂತಿ. ಹಿರಣ್ಯ ಕಶ್ಯಪು-ಪ್ರಹ್ಲಾದನ ಕತೆ ಗೊತ್ತೇ ಇದೆ. ಆಗ ಅವತರಿಸಿದ್ದೇ ನರಸಿಂಹಾವತಾರ. ಈ ನರಸಿಂಹಾವತಾರದ ಗೂಡಾರ್ಥ, ಅಭಯ ಮಂತ್ರ ತಿಳಿಯೋಣ ಬನ್ನಿ.