Jul 18, 2019, 2:02 PM IST
ಬೆಂಗಳೂರು (ಜು.18): ಕಾಂಗ್ರೆಸ್ ಪಕ್ಷದಿಂದ ಮುನಿಸಿಕೊಂಡು ರಾಜೀನಾಮೆ ನೀಡಿದ್ದ ಬಿ.ಟಿ.ಎಂ.ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದಾರೆ. ರಾಜೀನಾಮೆ ಹಿಂಪಡೆದಿರುವ ರಾಮಲಿಂಗಾ ರೆಡ್ಡಿ, ಕಲಾಪಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಆದರೆ ರಾಮಲಿಂಗ ರೆಡ್ಡಿ ನಡೆ ಬಂಡಾಯ ಶಾಸಕರನ್ನು ಕೆರಳಿಸಿದೆ.