ಚಿಕಿತ್ಸೆ ಅರ್ಧಕ್ಕೆ ಮೊಟಕುಗೊಳಿಸಿ ಸಿಎಂ ಬೆಂಗಳೂರಿಗೆ ದೌಡು

Apr 23, 2019, 3:58 PM IST

ಚುನಾವಣೆ ಬಳಿಕ ಉಡುಪಿ ಬಳಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅದನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ. ಶ್ರೀಲಂಕಾ ಸರಣಿ ಸ್ಫೋಟ ಘಟನೆ, ಹಾಗೂ ಅದರಲ್ಲಿ ಜೆಡಿಎಸ್ ಕಾರ್ಯಕರ್ತರು ಸಾವನಪ್ಪಿರುವುದು ತನ್ನನ್ನು ಘಾಸಿಗೊಳಿಸಿದೆ ಎಂದಿರುವ ಸಿಎಂ ಬೆಂಗಳೂರಿಗೆ ವಾಪಾಸಾಗುತ್ತಿದ್ದಾರೆ.