ಸದನದಲ್ಲಿ ವಿಶ್ವನಾಥ್ ‘ಬಂಡವಾಳ’ ಬಿಚ್ಚಿಟ್ಟ ಸಾ. ರಾ. ಮಹೇಶ್!

Jul 19, 2019, 4:22 PM IST

ಬೆಂಗಳೂರು (ಜು.19): ವಿಶ್ವಾಸ ಮತಯಾಚನೆ ಕಲಾಪದ ವೇಳೆ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ವಿರುದ್ಧ ಸಚಿವ ಸಾ.ರಾ. ಮಹೇಶ್ ಬಾಂಬ್ ಸಿಡಿಸಿದ್ದಾರೆ. ವಿಶ್ವನಾಥ್ ಬಂಡಾಯವೇಳುವ ಮುನ್ನ ನಡೆದ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಾ.ರಾ. ಮಹೇಶ್ ಏನು ಹೇಳಿದ್ದಾರೆ? ಇಲ್ಲಿದೆ ಫುಲ್ ಡೀಟೆಲ್ಸ್