ಸಚಿವರ ಜಟಾಪಟಿ: ಜಿಂದಾಲ್‌ ದಂಗಲ್ ಮಧ್ಯೆ ದಿನೇಶ್ ಗುಂಡೂರಾವ್ ಎಂಟ್ರಿ

Jun 8, 2019, 5:57 PM IST

ಜಿಂದಾಲ್‌ಗೆ ಭೂಮಿ ಮಾರಾಟ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನ ಇಬ್ಬರು ಸಚಿವರ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಪ್ರವೇಶಿಸಿದ್ದಾರೆ. ಹಾಗಾದ್ರೆ ಏನೀದು ಜಿಂದಾಲ್ ದಂಗಲ್..? ವಿಡಿಯೋನಲ್ಲಿ ನೋಡಿ.