ಎಂಥಾ ರಾಸ್ಕಲ್ ಅವನು, ಮಾನ ಮರ್ಯಾದೆ ಇದೆಯಾ ಅವನಿಗೆ? ಸಾ.ರಾ.ಗೆ ವಿಶ್ವನಾಥ್ ತಪರಾಕಿ

Jul 19, 2019, 5:32 PM IST

ಬೆಂಗಳೂರು (ಜು.19): ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಬಗ್ಗೆ ಸಚಿವ ಸಾ.ರಾ.ಮಹೇಶ್ ಸದನದಲ್ಲಿ ಕೆಲವು ಹೊಸ ವಿಚಾರಗಳನ್ನು ಬಹಿರಂಗಪಡಿಸಿದ್ದರು. ಅದರ ಬಗ್ಗೆ ವಿಶ್ವನಾಥ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿದ್ಧಾರೆ. ಮಹೇಶ್‌ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೋಮಡಿರುವ ವಿಶ್ವನಾಥ್, ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.